Tuesday, May 21, 2013

ಯಾಕೆ ಮರೆಯಾದೆ

ಸತ್ತ ಮನಸ್ಸಿಗೆ ನೀ ತುಂಬಿದೆ ಜೀವ
               ಚಡಪಡಿಸುವ ಮತ್ಸ್ಯ ಸಾಗರವ ಸೇರಿದಂತೆ
ನೀರಿಲ್ಲದ ನಯನದಿ ನೀ ತುಂಬಿದೆ ತೇವ
               ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ
ಚಿಗುರೊಡೆದ ಬಯಕೆಗೆ ಸ್ಪಂದಿಸದೆ
              ನೀ ಯಾಕೆ ಮರೆಯಾದೆ ಮಿಂಚಿನಂತೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

No comments:

Post a Comment