ಸತ್ತ ಮನಸ್ಸಿಗೆ ನೀ ತುಂಬಿದೆ ಜೀವ
ಚಡಪಡಿಸುವ ಮತ್ಸ್ಯ ಸಾಗರವ ಸೇರಿದಂತೆ
ನೀರಿಲ್ಲದ ನಯನದಿ ನೀ ತುಂಬಿದೆ ತೇವ
ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ
ಚಿಗುರೊಡೆದ ಬಯಕೆಗೆ ಸ್ಪಂದಿಸದೆ
ನೀ ಯಾಕೆ ಮರೆಯಾದೆ ಮಿಂಚಿನಂತೆ
ರಚನೆ: ಶಶಿಕುಮಾರ್ ವಿ. ಕುಲಾಲ್
ಚಡಪಡಿಸುವ ಮತ್ಸ್ಯ ಸಾಗರವ ಸೇರಿದಂತೆ
ನೀರಿಲ್ಲದ ನಯನದಿ ನೀ ತುಂಬಿದೆ ತೇವ
ಬರಡಾದ ಕೆರೆಗೆ ಮಳೆಹನಿಯು ಬಿದ್ದಂತೆ
ಚಿಗುರೊಡೆದ ಬಯಕೆಗೆ ಸ್ಪಂದಿಸದೆ
ನೀ ಯಾಕೆ ಮರೆಯಾದೆ ಮಿಂಚಿನಂತೆ
ರಚನೆ: ಶಶಿಕುಮಾರ್ ವಿ. ಕುಲಾಲ್
No comments:
Post a Comment