ಸಾಗುತಿದೆ ನೆನಪುಗಳ
ಯಾತ್ರೆ ಮನದಲಿ
ಹರಿಯಿತು ಕಣ್ಣೀರು
ನೆನೆದು ಕಂಗಳಲಿ
ಎಷ್ಟೊಂದು ಮಧುರ
ಎಷ್ಟೊಂದು ಸೊಗಸು
ಎಷ್ಟೊಂದು ಸುಂದರ
ಯಾಕಯಿತೀಗ ನನ್ನ ಬಾಳು
ಖಾಲಿ ಎಲುಬಿನ ಹಂದರ
ಇದ್ದಾರೂ ಎಲ್ಲ ನನ್ನವರೆಂದು
ಯಾರನ್ನು ನಂಬಲಿ
ಇದ್ದಾಗ ಕಾಸು ಕೈಯಲ್ಲಿ ನಿನ್ನ
ಹಾಕುವರು ರತ್ನಗಂಬಳಿ
ಯಾರದು ತಪ್ಪು ಯಾರದು ಒಪ್ಪು
ನಾನೇಕೆ ತಿಳಿಯದಾದೆ
ಯಾರಿಗೆ ಬೇಕು ನರಕದ ಬಾಳು
ಸಾವೇಕೆ ಬರಬಾರದೆ
ಬೀಸುತಿಹ ತಂಗಾಳಿ ಬಿರುಗಾಳಿಯಾಯಿತೆ
ಈ ಬಾಳು ಬರಡಾಯಿತೆ
ನಾ ಕಟ್ಟಿದ ಬಾಳಿನಾ ಸೌಧ
ದೊಪ್ಪೆಂದು ಬಿದ್ದೊಯಿತೆ
ರಚನೆ: ಶಶಿಕುಮಾರ್ ವಿ. ಕುಲಾಲ್
ಯಾತ್ರೆ ಮನದಲಿ
ಹರಿಯಿತು ಕಣ್ಣೀರು
ನೆನೆದು ಕಂಗಳಲಿ
ಎಷ್ಟೊಂದು ಮಧುರ
ಎಷ್ಟೊಂದು ಸೊಗಸು
ಎಷ್ಟೊಂದು ಸುಂದರ
ಯಾಕಯಿತೀಗ ನನ್ನ ಬಾಳು
ಖಾಲಿ ಎಲುಬಿನ ಹಂದರ
ಇದ್ದಾರೂ ಎಲ್ಲ ನನ್ನವರೆಂದು
ಯಾರನ್ನು ನಂಬಲಿ
ಇದ್ದಾಗ ಕಾಸು ಕೈಯಲ್ಲಿ ನಿನ್ನ
ಹಾಕುವರು ರತ್ನಗಂಬಳಿ
ಯಾರದು ತಪ್ಪು ಯಾರದು ಒಪ್ಪು
ನಾನೇಕೆ ತಿಳಿಯದಾದೆ
ಯಾರಿಗೆ ಬೇಕು ನರಕದ ಬಾಳು
ಸಾವೇಕೆ ಬರಬಾರದೆ
ಬೀಸುತಿಹ ತಂಗಾಳಿ ಬಿರುಗಾಳಿಯಾಯಿತೆ
ಈ ಬಾಳು ಬರಡಾಯಿತೆ
ನಾ ಕಟ್ಟಿದ ಬಾಳಿನಾ ಸೌಧ
ದೊಪ್ಪೆಂದು ಬಿದ್ದೊಯಿತೆ
ರಚನೆ: ಶಶಿಕುಮಾರ್ ವಿ. ಕುಲಾಲ್
No comments:
Post a Comment