ನೀನಿರುವೆ ನನ್ನ ಹೃದಯದಿ ಅಜರಾಮರ
ಯಾಕೆಂದು ಕೇಳೆಯಾ ಗೆಳತಿ ..... ??
ತಪ್ಪು ಒಪ್ಪುಗಳಿಂದ ಬೆಂದ ಮನಸ್ಸಿಗೆ
ಪ್ರೀತಿಯ ಸಿಂಚನ ತುಂಬಿಹೆ ನೀನು ....
ಲೋಕವೇ ಬೇಡವೆಂದ ಈ ಪ್ರಾಣಕೆ
ಬದುಕುವ ಆಸೆ ತುಂಬಿದೆ ನೀನು ......
ಮರುಭೂಮಿಯಂತೆ ಬರಡಾದ ಈ ಜೀವಕೆ
ಪನ್ನೀರ ಹನಿ ಚಿಮ್ಮಿದೆ ನೀನು .....
ರಚನೆ: ಶಶಿಕುಮಾರ್ ವಿ. ಕುಲಾಲ್
ಯಾಕೆಂದು ಕೇಳೆಯಾ ಗೆಳತಿ ..... ??
ತಪ್ಪು ಒಪ್ಪುಗಳಿಂದ ಬೆಂದ ಮನಸ್ಸಿಗೆ
ಪ್ರೀತಿಯ ಸಿಂಚನ ತುಂಬಿಹೆ ನೀನು ....
ಲೋಕವೇ ಬೇಡವೆಂದ ಈ ಪ್ರಾಣಕೆ
ಬದುಕುವ ಆಸೆ ತುಂಬಿದೆ ನೀನು ......
ಮರುಭೂಮಿಯಂತೆ ಬರಡಾದ ಈ ಜೀವಕೆ
ಪನ್ನೀರ ಹನಿ ಚಿಮ್ಮಿದೆ ನೀನು .....
ರಚನೆ: ಶಶಿಕುಮಾರ್ ವಿ. ಕುಲಾಲ್
No comments:
Post a Comment